ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿ ಮಳೆಯ ಅನಾಹುತಗಳಿಂದಾಗಿ ಜನಜೀವನದಲ್ಲಿ ತುಸು ಏರುಪೇರಾಗಿದೆ. ಅಥಣಿ ಪಟ್ಟಣದಲ್ಲಿ ದಿಢೀರ್ ಮಳೆಗೆ ಕಟ್ಟಡವೊಂದು ಕುಸಿದುಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಜನರು ಅಪಾಯದಿಂದ ಪಾರಾಗಿದ್ದಾರೆ. ಹಾಗೆಯೇ, ಖಾನಾಪುರ ತಾಲೂಕಿನ ಕಕ್ಕೇರಿ ಸೇರಿದಂತೆ ಹಲವೆಡೆ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು

📅 Loading...
📍 ಬೆಳಗಾವಿ
🌤️ 28°C
12:00:00 PM
Loading...
ಬ್ರೇಕಿಂಗ್
ಬೆಳಗಾವಿ ಜಿಲ್ಲೆ

ಬೆಳಗಾವಿ ಯಲ್ಲಿ ಇಂದು ಬಾರಿ ಬಿರುಗಾಳಿ ಸಹಿತ ಮಳೆ

ಬೆಳಗಾವಿ ಯಲ್ಲಿ ಇಂದು ಬಾರಿ ಬಿರುಗಾಳಿ ಸಹಿತ ಮಳೆ

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿ ಮಳೆಯ ಅನಾಹುತಗಳಿಂದಾಗಿ ಜನಜೀವನದಲ್ಲಿ ತುಸು ಏರುಪೇರಾಗಿದೆ. ಅಥಣಿ ಪಟ್ಟಣದಲ್ಲಿ ದಿಢೀರ್ ಮಳೆಗೆ ಕಟ್ಟಡವೊಂದು ಕುಸಿದುಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಜನರು ಅಪಾಯದಿಂದ ಪಾರಾಗಿದ್ದಾರೆ. ಹಾಗೆಯೇ, ಖಾನಾಪುರ ತಾಲೂಕಿನ ಕಕ್ಕೇರಿ ಸೇರಿದಂತೆ ಹಲವೆಡೆ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು

Maning Dandugol

Maning Dandugol — ಮುಖ್ಯ ಸಂಪಾದಕ

ಸಮಾಜದ ನ್ಯಾಯಕ್ಕಾಗಿ ಹೋರಾಡುವ ಧ್ವನಿಯಾಗಿ, ಮಾನಿಂಗ್ ದಂಡುಗೋಲ್ ಅವರು ಬೆಳಗಾವಿ ಜಿಲ್ಲೆಯ ಸಮಾಜ ಕಾಳಜಿಯ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ.

📅
📍 ಬೆಳಗಾವಿ
🌤️ 28°C